ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಡಾಕ್ಟರ ಡಿ ಎಸ್ ಕರ್ಕಿ ಅವರ ೧೧೫ ನೆಯ ಜನ್ಮೋತ್ಸವ ಮತ್ತು ಕಾವ್ಯ ಪ್ರಶಸ್ತಿ ಗೆ ಭಾಜನರಾದ ಡಾಕ್ಟರ ಶಶಿಕಾಂತ ಪಟ್ಟಣ ಅಧ್ಯಕ್ಷರು ಬಸವ ಅಂಡರ್ಸ್ಟ್ಯಾಂಡಿಂಗ್ ಅಂಡ್ ರಿಸರ್ಚ್ ಸೆಂಟರ್ ಪುಣೆ ಈ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಕರ್ನಾಟಕ ರಾಜ್ಯ ಹಟಗಾರ ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ವಚನ ಪಿತಾಮಹ ಡಾಕ್ಟರ ಫ ಗು ಹಳಕಟ್ಟಿಯವರ ಅಪರೂಪದ ಛಾಯಾಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.*

ರಾಜಶೇಖರ ಜಿ ಭೋಜ ಬೆಳಗಾವಿ.

          *आज बेळगाव कन्नड साहित्य भवन येथे डॉ.डी.एस. कर्की यांच्या ११५ व्या जयंती व काव्य पुरस्कार डॉ.शशिकांत पट्टण अध्यक्ष, बसवा अंडरस्टँडिंग अँड रिसर्च सेंटर पुणे यांनी स्विकारला या प्रसंगी कर्नाटक राज्य हट गार समाजाच्या वतीने त्यांचे अभिनंदन केले. वचन पितामह डॉ. फ गु हलकट्टी यांचे दुर्मिळ छायाचित्र स्मृतिचिन्ह म्हणून सादर करण्यात आले.*
 राजशेखर जी भोज बेळगाव.
     
               🌺🌸💐🌸🌺