*ಭಗತ ಸಿಂಗ್ ವೃತ್ತ ನಿರ್ಮಾಣಕ್ಕೆ ಒತ್ತಾಯ*
ವರದಿ : ಮಲ್ಲಿಕಾರ್ಜುನ ತುಂಗಳ
ಬಾಗಲಕೋಟೆ ಜಿಲ್ಲೆಯ ತಾಲೂಕಿನ ಬನಹಟ್ಟಿಯ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಗೆ ಸಂಬಂಧಿಸಿದ ಯಾವುದಾದರೂ ವೃತ್ತದಲ್ಲಿ ಭಗತ ಸಿಂಗ್ ವೃತ್ತ ನಿರ್ಮಾಣ ಮಾಡಬೇಕೆಂದು ರಬಕವಿ-ಬನಹಟ್ಟಿ ಭಗತ ಸಿಂಗ್ ಯುವಕ ಸಂಘವು ಒತ್ತಾಯಿಸಿತು.
ಇಲ್ಲಿನ ನಗರ ಯೋಜನಾ ಪ್ರಾಧಿಕಾರ ಕಚೇರಿಗೆ ತೆರಳಿ ಅಧ್ಯಕ್ಷ ಈಶ್ವರ ನಾಗರಾಳ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದ ಸಂಘದ ಅಧ್ಯಕ್ಷ ಆನಂದ ಜಗದಾಳ, ಹಲವಾರು ವರ್ಷಗಳಿಂದ ವೃತ್ತ ನಿರ್ಮಾಣಕ್ಕೆ ಒತ್ತಾಯಿಸಲಾಗುತ್ತಿದೆ.

Social Plugin