ವರದಿ : ವಿಜಯ ವಾಜಂತ್ರಿ 
  ತೇರದಾಳ ನಗರದ ಖ್ಯಾತ ಜವಳಿ ವ್ಯಾಪಾರಸ್ಥ ಪಿ. ಎ. ಬಾಬಗೊಂಡ ಕ್ಲಾಥ್ ಮರ್ಚoಟ್ಸ ರವರಿಂದ  11100, ಹಾಗೂ ಹರಳಯ್ಯ ಸಮಾಜದವತಿ ಇಂದ 22000 ರೂ.ನೀಡಿದರು... ಈ ಸಮಯದಲ್ಲಿ  . ಅಪ್ಪು ಮಂಗಸೂಳಿ  ಪ್ರಕಾಶ್ ಶೇಡಬಾಳ, ಬಾಳು ಸಣ್ಣಕಿ, ಲಕ್ಶ್ಮಣ  ಕೊಡತೆ, ರಾಜು ಸಣ್ಣಕ್ಕಿ, ಶಿವಾಜಿ ಕಾಂಬಳೆ, ರವಿ ಸಣ್ಣಕ್ಕಿ, ಸಂಜು ಕೊಡತೆ, ಆನಂದ ಕೊಡತೆ, ಸಚಿನ ಕೊಡತೆ, ಪ್ರಮೋದ ಕೋರಿಗೇರಿ, ರಮೇಶ ಗಾಡಿವಡ್ಡರ ಸುಜೀತ ಬಾಬಗೊಂಡ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು.