ಪ್ರಯಾಣಿಕರಿಗೆ ಮಾಸ್ಕ್ ಹಾಕಿ ಎಚ್ಚರಿಸಲಾಯಿತು
ರಬಕವಿ-ಬನಹಟ್ಟಿ,ಅ8: ತಾಲೂಕಿನಲ್ಲಿ ಸಾರ್ವಜನಿಕರಿಗೆ ಕಾಂಗ್ರೆಸ್ ಪಕ್ಷದ ನಾಯಕ ಡಾ. ಪದ್ಮಜೀತ ನಾಡಗೌಡಾ ಪಾಟೀಲರ ನೇತೃತ್ವದಲ್ಲಿ ಕಾರ್ಯಕರ್ತರ ಪಡೆಯೊಂದಿಗೆ ನೂರಾರು ಪ್ರಯಾಣಿಕರು ಮಾಸ್ಕ್ ಇಲ್ಲದೆ ಸಂಚರಿಸುತ್ತಿರುವವರಿಗೆ ಸ್ವಯಂಪ್ರೇರಿತವಾಗಿ ಮಾಸ್ಕ್ ಹಾಕಿ, ನಿರಂತರ ಮಾಸ್ಕ್ ಬಳಕೆ ಮಾಡಬೇಕೆಂದು ಹೂ ನೀಡುವ ಮೂಲಕ ಮನವಿ ಮಾಡಲಾಯಿತು.
Social Plugin