ಕಡಪಟ್ಟಿ (ತಾ : ಜಮಖಂಡಿ) : ಕೋವಿಡ್-19 ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದರಿಂದ, ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ, ಪೊಲೀಸ್ ಬಂದೋಬಸ್ತಿನಲ್ಲಿ ಗುರುವಾರ ಕಡಪಟ್ಟಿ ಪವಾಡ ಬಸವೇಶ್ವರ, ಸುವರ್ಣಖಂಡಿ ಸಂಗಮೇಶ್ವರ ದೊಡ್ಡ ಬಸವಣ್ಣನ ದೇವರ ದೇವಸ್ಥಾನದಲ್ಲಿ ಈ ವರ್ಷ ಸರಳವಾಗಿ ಪೂಜಾಭಿಷೇಕ ನಡೆಸಲಾಯಿತು. 
   
  
(ಸ್ವರೂಪ ಸಂದರ್ಶನ ವರದಿ : ಮ.ಕೃ.ಮೇಗಾಡಿ)

ಜಾಹಿರಾತುದಾರರು : ಗಂಗೋತ್ರಿ ನರ್ಸರಿ. ಬೆಳಗಾವಿ ರೋಡ ಚಿಕ್ಕೋಡಿ, ಮಾಲಿಕರು : ಕಲ್ಮೇಶ. ಶೇಡಬಾಳ. ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ ಹಾಗೂ ಸುಪ್ರಸಿದ್ಧ ಗಾರ್ಡನ್ ತಯಾರಕರು.ಸಂಪರ್ಕಿಸಿ : 9482919983.... 9535719053...ಜಾಹಿರಾತುದಾರರು ; ಇನಾಮದಾರ ಡಿಜಿಟಲ್ ಸೌಂಡ್ ಸರಕಾರಿ ಕನ್ನಡ ಶಾಲೆ ಹಿಂದೆ ತೇರದಾಳ ಮಾಲಿಕರು : ಸರವರ್‍ಖಾನ್. ಡಿ. ಇನಾಮದಾರ ಎಲ್ಲ ತರಹದ ಸೌಂಡ್ ಸಿಸ್ಟಿಮ್‍ಗಳಿಗಾಗಿ ಸಂಪರ್ಕಿಸಿ : 9036074811.. 9118206411...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

 ಕಡಪಟ್ಟಿ (ತಾ : ಜಮಖಂಡಿ) : ಕೋವಿಡ್-19 ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದರಿಂದ, ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ, ಪೊಲೀಸ್ ಬಂದೋಬಸ್ತಿನಲ್ಲಿ ಗುರುವಾರ ಕಡಪಟ್ಟಿ ಪವಾಡ ಬಸವೇಶ್ವರ, ಸುವರ್ಣಖಂಡಿ ಸಂಗಮೇಶ್ವರ ದೊಡ್ಡ ಬಸವಣ್ಣನ ದೇವರ ದೇವಸ್ಥಾನದಲ್ಲಿ ಈ ವರ್ಷ ಸರಳವಾಗಿ ಪೂಜಾಭಿಷೇಕ ನಡೆಸಲಾಯಿತು. ಕಡಪಟ್ಟಿ ಪವಾಡ ಬಸವೇಶ್ವರ ದೇವಸಾನದಲ್ಲಿ ಪಾರ್ವತಿ ಪರಮೇಶ್ವರ, ಕಾಡಸಿದ್ಧೇಶ್ವರ, ಬಸವಣ್ಣನ ಬುತ್ತಿಪೂಜೆ, ಹೂಗಳಿಂದ ಅಲಂಕೃತವಾದ ದೇವಾಲಯ ಬಂದ ಭಕ್ತರಿಗೆ ಸಂತಸವನ್ನುಂಟು ಮಾಡಿತು. ಬರುಬ ಸದ್ಭಕ್ತರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡಿರಬೇಕು. ಸೆನಿಟೈಸರ್ ಬಳಕೆ, ಸಾಮಾಜಿಕ ಅಂತರದೊಂದಿಗೆ ದೇವಾಲಯ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಅರ್ಚಕರಾದ ಚನ್ನಯ್ಯ ಶಂಕ್ರಯ್ಯ ಹರಗಣಿಮಠ, ಶಿವಯ್ಯಾ ಈ. ಪೂಜಾರಿ, ಪವಾಡಯ್ಯಾ ಅ. ಪೂಜಾರಿ, ಮಲ್ಲಿಕಾರ್ಜುನಯ್ಯಾ ರಾ. ಪೂಜಾರಿ, ಸಂಜು ಹರಗಣಿಮಠ ಅವರು ಪ್ರಾತಃಕಾಲ ವಿಶೇಷ ಪೂಜಾದಿಗಳನ್ನು ನಡೆಸಿದರು. ಬರುವ ಭಕ್ತರಿಗೆ ಸಾಮಾಜಿಕ ಅಂತರದೊಂದಿಗೆ ದೇವಾಲಯ ಪ್ರವೇಶಿಸಲು ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಗುತ್ತಿತ್ತು. ಅಲ್ಲಲ್ಲಿ ಬ್ಯಾನರ್ ಹಾಕಲಾಗಿತ್ತು. ಕೋರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ಪ್ರಭಾವ ಹೆಚ್ಚಿಸುತ್ತಿರುವುದರಿಂದ ಯಾರಿಗೂ ತೊಂದರೆಯಾಗಬಾರದೆಂದು ಈ ವರ್ಷ ಜಾತ್ರೆ, ರಥೋತ್ಸವ ರದ್ದುಪಡಿಸಲಾಗಿದೆ ಎಂದು ಬಸವೇಶ್ವರ ಸೇವಾ ಸಮಿತಿಯವರು ಭಕ್ತರಿಗೆ ತಿಳಿಸಿದರು. ಫೋಟೊ ವಿವರ : ಜಮಖಂಡಿ ಸಮೀಪದ ಕಡಪಟ್ಟಿ ಪವಾಡ ಬಸವೇಶ್ವರ ದೇವಸಾನದಲ್ಲಿ ಗುರುವಾರ ಪಾರ್ವತಿ ಪರಮೇಶ್ವರ, ಕಾಡಸಿದ್ಧೇಶ್ವರ, ಬಸವಣ್ಣನ ಬುತ್ತಿಪೂಜೆ, ಹೂಗಳಿಂದ ಅಲಂಕೃತವಾದ ದೇವಾಲಯ ಆಕರ್ಷಕವಾಗಿತ್ತು. 

ಜಾಹಿರಾತು...