ಪಟ್ಟಣದ ಮಹಾತ್ಮಾಗಾಂಧಿ ಕ್ರಿಡಾಂಗಣಕ್ಕೆ ತಹಶೀಲದಾರ ಚನಗೊಂಡ ಹಾಗೂ ಸಿ.ಪಿ.ಐ ಜೆ.ಕರುಣೇಶಗೌಡ,ಹಾಗೂ ಗ್ರೇಡಟು ತಹಶೀಲದಾರ ಎಸ್.ಬಿ.ಕಾಂಬಳೆ ಉಪ ತಹಶೀಲದಾರ ಎಸ್.ಬಿ.ಮಾಯನ್ನವರ ಬೇಟಿ ನೀಡಿ ಅಗಷ್ಟ 15 ರ ಧ್ವವಜಾರೋಹಣಕ್ಕೇ ಸಂಬಂದಿಸಿದಂತೆ ಪೂರ್ವ ಸಿದ್ದತೆ ಕುರಿತು ವಿಕ್ಷಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹಾಗೂ ಠಾಣೆಯ ಪಿ.ಎಸ್.ಐ. ವಿಜಯ ಕಾಂಬಳೆ,ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಮಠಪತಿ ಹಾಗೂ ಪುರಸಭೆ ಸದಸ್ಯರು ಮತ್ತು ಪಟ್ಟಣದ ಹಿರಿಯರು ಹಾಜರಿದ್ದರು.
Social Plugin