ತೇರದಾಳ : ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಕೊನೆಯ ಸೋಮವಾರ ಅಲ್ಲಮಪ್ರಭು ದೇವರ ಪಾಲಕಿ ಉತ್ಸವ ಹಾಗೂ ಕಂಬಿ ಉತ್ಸವ ಸರಳವಾಗಿ ನಡೆಯಿತು.
  
      ತೇರದಾಳದ ಶ್ರೀಅಲ್ಲಮಪ್ರಭು ದೇವರ ಪಾಲಕಿ ಉತ್ಸವ ಸರಳವಾಗಿ ನಡೆಯಿತು.

  ಜಾಹಿರಾತುದಾರರು : ಗಂಗೋತ್ರಿ ನರ್ಸರಿ. ಬೆಳಗಾವಿ ರೋಡ ಚಿಕ್ಕೋಡಿ, ಮಾಲಿಕರು : ಕಲ್ಮೇಶ. ಶೇಡಬಾಳ. ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ ಹಾಗೂ ಸುಪ್ರಸಿದ್ಧ ಉತ್ಕøಷ್ಟವಾದ ಗಾರ್ಡನ್ ತಯಾರಕರು. ಸಂಪರ್ಕಿಸಿ : 9482919983.... 9535719053... ಜಾಹಿರಾತುದಾರರು ; ಇನಾಮದಾರ ಡಿಜಿಟಲ್ ಸೌಂಡ್ ಸರಕಾರಿ ಕನ್ನಡ ಶಾಲೆ ಹಿಂದೆ ತೇರದಾಳ ಮಾಲಿಕರು : ಸರವರ್‍ಖಾನ್. ಡಿ. ಇನಾಮದಾರ ಎಲ್ಲ ತರಹದ ಸೌಂಡ್ ಸಿಸ್ಟಿಮ್‍ಗಳಿಗಾಗಿ ಸಂಪರ್ಕಿಸಿ : 9036074811.. 9118206411... ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515 ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175 ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

 ತೇರದಾಳ : ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಕೊನೆಯ ಸೋಮವಾರ ಅಲ್ಲಮಪ್ರಭು ದೇವರ ಪಾಲಕಿ ಉತ್ಸವ ಹಾಗೂ ಕಂಬಿ ಉತ್ಸವ ಸರಳವಾಗಿ ನಡೆಯಿತು. ಶ್ರಾವಣ ಮಾಸದ ಕೊನೆಯ ಸೋಮವಾರ ಶ್ರೀಅಲ್ಲಮಪ್ರಭು ದೇವರ ಜಾತ್ರೆಯು ಅತಿ ವಿಜೃಂಭಣೆಯಿಂದ ನಡೆಯುತಿತ್ತು. ಆದರೆ ಈ ವರ್ಷ ಮಾತ್ರ ಕೊರೊನಾ ವೈರಾಣು ಹರಡುವಿಕೆಯನ್ನು ತಡೆಯಲು ಸರಕಾರ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿರುವುದರಿಂದ ಜಾತ್ರೆಯು ಮಾತ್ರ ಸಮಸ್ತ ಅರ್ಚಕರ ನೇತೃತ್ವದಲ್ಲಿ ಸರಳವಾಗಿ ನಡೆಯಿತು. ಸರಕಾರದ ಆದೇಶ ಪಾಲಿಸುವುದಕ್ಕಾಗಿ ಅರ್ಚಕರು ಜಾತ್ರೆಯನ್ನು ರದ್ದು ಪಡಿಸಿದ್ದರು. ಆದರೆ ಆದಿ ಕಾಲದಿಂದಲೂ ನಡೆದು ಬಂದಿರುವ ಪಾಲಕಿ ಉತ್ಸವ ಹಾಗೂ ಕಂಬಿ ಉತ್ಸವವನ್ನು ನಡೆಸಬೇಕಾಗಿರುವುದರಿಂದ ಸರಳವಾಗಿ ಅರ್ಚಕರು ಮತ್ತು ಆಡಳಿತ ಮಂಡಳಿಯವರು ಸೇರಿ ಸರಳವಾಗಿ ನಡೆಸಿದರು ಶ್ರೀಅಲ್ಲಮ ಪ್ರಭು ದೇವಾಲಯದಲ್ಲಿ ಪ್ರಾತಃಕಾಲ ಜಾಗಟೆ, ನಗಾರಿ, ತಾಳ, ಸಂಭಾಳವಾದನದೊಂದಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಿತು. ನಂತರ ಹೂಗಳಿಂದ ಅಲಂಕೃತ ಪಾಲಕಿಯಲ್ಲಿ ಶ್ರೀಪ್ರಭುದೇವರ ಉತ್ಸವ, ನಂದಿಕೋಲು ಉತ್ಸವ ಸರಳವಾಗಿ ಜರುಗಿತು. ಪ್ರವೀಣ ನಾಡಗೌಡ ಹಾಗೂ ಅವರ ಕುಟುಂಬ ವರ್ಗದವರು, ಉದ್ಯಮಿ ಜಗದೀಶ ಗುಡಗುಂಟಿ, ದೇವಸ್ಥಾನದ ಚೇರಮನ್‍ರಾದ ಗುಹೇಶ್ವರ ಪುರಾಣಿಕ, ಸಂಬಾಳ ವಾದನ, ಗಾಯನ ಕಲಾವಿದರು, ತಬಲಾ ಕಲಾವಿದರು, ದೇವಾಲಯದ ಅರ್ಚಕವೃಂದ ಉತ್ಸವದಲ್ಲಿ ಭಾಗವಹಿಸಿದ್ದರು. ಸನ್ಮಾನ್ಯ ಶಾಸಕ ಸಿದ್ದು ಸವದಿ ,ಮಾಜಿ ಸಚಿವೆ  ಉಮಾಶ್ರೀ ಹಾಗೂ ಡಾ.ಪದ್ಮಜೀತ ನಾಡಗೌಡ ಪಾಟೀಲ ದೇವಾಲಯಕ್ಕೆ ಬಂದು ದರ್ಶನಾಶೀರ್ವಾದ ಪಡೆದರು. 



ಜಾಹಿರಾತು...