ಹಳಿಂಗಳಿಯಲ್ಲಿ ನಿವೃತ್ತಿ ಹೊಂದಿ ಬಂದ ಯೋಧ ಸಲ್ಲೇಖನ ಮರಣ ಸ್ವಿಕಾರ ರಬಕವಿ-ಬನಹಟ್ಟಿ,ಅ17: ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಅ.15 ರಂದು ಜೈನ ಸಮುದಾಯದ ಹಿರಿಜೀವಿಯೊಬ್ಬರು ಸಲ್ಲೇಖನ ಮರಣ ಸ್ವಿಕರಿಸಿ ಜೀವನದ ಪಯಣ ಮುಗಿಸಿದ್ದಾರೆ. 

 
ರಬಕವಿ-ಬನಹಟ್ಟಿ ಸಮೀಪದ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿ ಬಾಪು ಅಪ್ಪಾ ಹಣಾಣೆ(79) ಸಲ್ಲೇಖನ ಸಮಾದಿ ಮರಣಹೊಂದಿದರು. ಜೈನ ಮುನಿ ಕುಲರತ್ನಭೂಷಣ ಮಹಾರಾಜರು ಇದ್ದರು.

ಜಾಹಿರಾತುದಾರರು : ಗಂಗೋತ್ರಿ ನರ್ಸರಿ. ಬೆಳಗಾವಿ ರೋಡ ಚಿಕ್ಕೋಡಿ, ಮಾಲಿಕರು : ಕಲ್ಮೇಶ. ಶೇಡಬಾಳ. ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ ಹಾಗೂ ಸುಪ್ರಸಿದ್ಧ ಉತ್ಕøಷ್ಟವಾದ ಗಾರ್ಡನ್ ತಯಾರಕರು. ಸಂಪರ್ಕಿಸಿ : 9482919983.... 9535719053... ಜಾಹಿರಾತುದಾರರು ; ಇನಾಮದಾರ ಡಿಜಿಟಲ್ ಸೌಂಡ್ ಸರಕಾರಿ ಕನ್ನಡ ಶಾಲೆ ಹಿಂದೆ ತೇರದಾಳ ಮಾಲಿಕರು : ಸರವರ್‍ಖಾನ್. ಡಿ. ಇನಾಮದಾರ ಎಲ್ಲ ತರಹದ ಸೌಂಡ್ ಸಿಸ್ಟಿಮ್‍ಗಳಿಗಾಗಿ ಸಂಪರ್ಕಿಸಿ : 9036074811.. 9118206411... ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515 ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175 ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540  

 ಹಳಿಂಗಳಿಯಲ್ಲಿ ನಿವೃತ್ತಿ ಹೊಂದಿ ಬಂದ ಯೋಧ ಸಲ್ಲೇಖನ ಮರಣ ಸ್ವಿಕಾರ ರಬಕವಿ-ಬನಹಟ್ಟಿ,ಅ17: ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಅ.15 ರಂದು ಜೈನ ಸಮುದಾಯದ ಹಿರಿಜೀವಿಯೊಬ್ಬರು ಸಲ್ಲೇಖನ ಮರಣ ಸ್ವಿಕರಿಸಿ ಜೀವನದ ಪಯಣ ಮುಗಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ನಗರದಿಂದ ಅ.10 ರಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಕುಲರತ್ನಭೂಷಣ ಮಹಾರಾಜರ ಸಮ್ಮುಕದಲ್ಲಿ ಸಲ್ಲೇಖನ ವೃತ ಸ್ವಿಕರಿಸಿದ್ದ ಸೇನೆಯಿಂದ ನಿವೃತ್ತಿ ಹೊಂದಿ ಬಂದು ಬಹುದಿನಗಳಿಂದ ಕಾಗವಾಡದಲ್ಲಿಯೇ ವಾಸವಾಗಿದ್ದ ಬಾಪು ಅಪ್ಪಾ ಹಣಾಣೆ(79) ಅ.15 ರಂದು ಮಧ್ಯಾಹ್ನ ಸಲ್ಲೇಖನ ಸಮಾದಿ ಮರಣ ಹೊಂದಿದರು. ಇವರಿಗೆ ಬೆಟ್ಟದ ಮುನಿ ಕುಲರತ್ನಭೂಷಣ ಮಹಾರಾಜರು ಸಲ್ಲೇಖನ ಕೊಟ್ಟಿದ್ದರು. ಮರಣಹೊಂದಿದ ಬಳಿಕ ತೇರದಾಳ ಸರ್ಕಾರಿ ಆಸ್ಪತ್ರೆಯಿಂದ ಇವರ ವೈದ್ಯಕೀಯ ಪರೀಕ್ಷೆ ಕೂಡಾ ನಡೆಯಿತು ಎಂದು ಜೈನ ಸಮುದಾಯದ ಮುಖಂಡರು ಪತ್ರಿಕೆಗೆ ತಿಳಿಸಿದರು. 1941 ರಲ್ಲಿ ಜನಿಸಿದ ಇವರು 1963 ರಲ್ಲಿ ಸೇನೆಗೆ ಸೇರಿ, 1965 ರಲ್ಲಿ ಭಾರತ-ಪಾಕ್ ನಡುವೆ ನಡೆದ ಯುದ್ದದಲ್ಲಿ ಹೋರಾಡಿದ್ದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. 


ಜಾಹಿರಾತು...