ಬನಹಟ್ಟಿಯ ಎಸ್ಆರ್ಎ ಪದವಿಪೂರ್ವ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆಯ ನಿಮಿತ್ತವಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ದೇಶದ ಏಕತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ...
ರಬಕವಿ-ಬನಹಟ್ಟಿ,ಅ20: ವಿವಿಧ ಜಾತಿ, ಮತ, ಪಂಥಗಳಿಗೆ ಸೇರಿದ ಭಾರತೀಯರೆಲ್ಲರೂ ಭಾವೈಕ್ಯತೆಯಿಂದ ಮತ್ತು ಏಕತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಾಚಾರ್ಯ ಪೆÇ್ರ.ಬಿ.ಆರ್.ಗೊಡ್ಡಾಳೆ ತಿಳಿಸಿದರು.
ಅವರು ಗುರುವಾರ ಸ್ಥಳೀಯ ಎಸ್ಆರ್ಎ ಪದವಿಪೂರ್ವ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ ನಿಮಿತ್ತವಾಗಿ ಹಮ್ಮಿಕೊಂಡ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಎಫ್.ಬಿ.ತಳವಾರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟೆಯ ಪದವಿಪೂರ್ವ ಶಿಕ್ಷಣ ಉಪ ನಿರ್ದೇಶಕ ಮತ್ತು ಕೃμÁ್ಣ ನದಿ ಪ್ರವಾಹದ ನೋಡಲ್ ಅಧಿಕಾರಿ ಶಶಿಧರ ಪೂಜಾರಿ, ಪೆÇ್ರ.ಕೆ.ಎಚ್.ಸಿನ್ನೂರ, ಉಪ ಪ್ರಾಚಾರ್ಯ ಎಂ.ಎಂ. ಹೊಂಬರಡಿ, ಡಾ.ಎಸ್.ಎಸ್.ಖಾನಾಪುರ, ಪೆÇ್ರ.ಬಿ.ಆರ್.ಬಿರಾದಾರ, ಶಶಿಕಾಂತ ಹುನ್ನೂರ, ಎಂ.ಎಂ.ಗುಟ್ಲಿ, ಚಂದ್ರಶೇಖರ ಗಿರಿಸಾಗರ, ವಿನಿತ ಹಿರೇಮಠ ಸೇರಿದಂತೆ ಅನೇಕರು ಇದ್ದರು.
ಜಾಹಿರಾತು...
Social Plugin