ಪರಶುರಾಮ ಕೊಕ್ಕನವರ ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ರಬಕವಿ-ಬನಹಟ್ಟಿ,ಅ19: ತೇರದಾಳ ಮತಕ್ಷೇತ್ರದ ಬಿ.ಜೆ.ಪಿ. ಕಾರ್ಯಾಲಯದಲ್ಲಿ ಶಾಸಕ ಸಿದ್ದು ಕ. ಸವದಿ ಹಾಗೂ ರಬಕವಿ-ಬನಹಟ್ಟಿ ಬಿ.ಜೆ.ಪಿ. ಮುಖಂಡರ ಸಮ್ಮುಖದಲ್ಲಿ ರಬಕವಿ ಮಾಜಿ ನಗರಸಭಾ ಸದಸ್ಯ ಹಾಗೂ ಮುಖಂಡ ಪರಶುರಾಮ ಲಕ್ಷ್ಮಣ ಕೊಕ್ಕನವರ ಬಿ.ಜೆ.ಪಿ. ಪಕ್ಷಕ್ಕೆ ಮರಳಿ ಸೇರ್ಪಡೆಯಾದರು.  

ಬಿಜೆಪಿ ಕಾರ್ಯಾಲಯದಲ್ಲಿ ಪರಶುರಾಮ ಕೊಕ್ಕನವರ ಅವರನ್ನು ಶಾಲು ಹೊದಿಸಿ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡ ಶಾಸಕ ಸಿದ್ದು ಸವದಿ. 

ಜಾಹಿರಾತುದಾರರು : ಗಂಗೋತ್ರಿ ನರ್ಸರಿ. ಬೆಳಗಾವಿ ರೋಡ ಚಿಕ್ಕೋಡಿ, ಮಾಲಿಕರು : ಕಲ್ಮೇಶ. ಶೇಡಬಾಳ. ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ ಹಾಗೂ ಸುಪ್ರಸಿದ್ಧ ಉತ್ಕಷ್ಟವಾದ ಗಾರ್ಡನ್ ತಯಾರಕರು.ಸಂಪರ್ಕಿಸಿ : 9482919983.... 9535719053...ಜಾಹಿರಾತುದಾರರು ; ಇನಾಮದಾರ ಡಿಜಿಟಲ್ ಸೌಂಡ್ ಸರಕಾರಿ ಕನ್ನಡ ಶಾಲೆ ಹಿಂದೆ ತೇರದಾಳ ಮಾಲಿಕರು : ಸರವರ್‍ಖಾನ್. ಡಿ. ಇನಾಮದಾರ ಎಲ್ಲ ತರಹದ ಸೌಂಡ್ ಸಿಸ್ಟಿಮ್‍ಗಳಿಗಾಗಿ ಸಂಪರ್ಕಿಸಿ : 9036074811.. 9118206411...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

 ಪರಶುರಾಮ ಕೊಕ್ಕನವರ ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ 

ರಬಕವಿ-ಬನಹಟ್ಟಿ,ಅ19: ತೇರದಾಳ ಮತಕ್ಷೇತ್ರದ ಬಿ.ಜೆ.ಪಿ. ಕಾರ್ಯಾಲಯದಲ್ಲಿ ಶಾಸಕ ಸಿದ್ದು ಕ. ಸವದಿ ಹಾಗೂ ರಬಕವಿ-ಬನಹಟ್ಟಿ ಬಿ.ಜೆ.ಪಿ. ಮುಖಂಡರ ಸಮ್ಮುಖದಲ್ಲಿ ರಬಕವಿ ಮಾಜಿ ನಗರಸಭಾ ಸದಸ್ಯ ಹಾಗೂ ಮುಖಂಡ ಪರಶುರಾಮ ಲಕ್ಷ್ಮಣ ಕೊಕ್ಕನವರ ಬಿ.ಜೆ.ಪಿ. ಪಕ್ಷಕ್ಕೆ ಮರಳಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ, ಬಿಜೆಪಿ ರಬಕವಿ-ಬನಹಟ್ಟಿ ನಗರ ಘಟಕ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಪುಂಡಲಿಕ ಪಾಲಬಾಂವಿ, ಆನಂದ ಕಂಪು, ಮಾಜಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಪರಪ್ಪ ಪೂಜಾರಿ, ಕುಮಾರ ಕದಂ, ಮಹಾದೇವ ದೂಫದಾಳ, ಮಹಾದೇವ ಕೋಟ್ಯಾಳ, ಹಣಮಂತ ಯ. ಹನಗಂಡಿ, ಮಹಾದೇವ ತಳವಾರ, ಪಿ. ಜಿ. ಕಾಖಂಡಕಿ, ಮಹಾದೇವ ಆಲಕನೂರ, ಧರೆಪ್ಪ ರಾಣಗಟ್ಟಿ, ಪರಶುರಾಮ ಭಜಂತ್ರಿ, ಫಕೀರಪ್ಪ ಪಾತ್ರೋಟ, ಗೋಪಾಲ ಭಜಂತ್ರಿ, ಅನಿಲ ಭಜಂತ್ರಿ, ಜಕ್ಕಪ್ಪ ಪಾತ್ರೋಟ, ಹಣಮಂತ ತೊಂಡಿಕಟ್ಟಿ, ರಾಮು ಭಜಂತ್ರಿ, ಸುಭಾಸ ತಳವಾರ ಸೇರಿದಂತೆ ಅನೇಕರು ಇದ್ದರು. 

 ಜಾಹಿರಾತು...