ಬನಹಟ್ಟಿಯ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಹರ್ಷವರ್ಧನ ಪಟವರ್ಧನ ಅವರಿಗೆ ಭಾರತ ಸರ್ಕಾರದಿಂದ ನೋಟರಿಯರ್ ಆಗಿ ನೇಮಕಗೊಂಡಿದ್ದಾರೆ. ಇದೇ ಸಂದರ್ಭ ರವೀಂದ್ರ ಸಂಪಗಾಂವಿ, ಎಸ್.ಎಸ್. ಷಣ್ಮುಖ, ಡಿ.ಎಂ. ಬೋಳಗೊಂಡ, ತಿಪ್ಪಣ್ಣ ಸಣ್ಣಕ್ಕಿ, ಪಾಂಡುರಂಗ ಸಾಲ್ಗುಡೆ, ರಮೇಶ ಸಿಂದಗಿ ಉಪಸ್ಥಿತರಿದ್ದರು.

Social Plugin