ಬನಹಟ್ಟಿಯ ಗೋರಕನಾಥ ಸಮಾಜ ಬಾಂಧವರಿಂದ ನೂರಾರು ಸಂಕಷ್ಟದ ಕುಟುಂಬಗಳಿಗೆ ದಿನಸಿ ಪೊಟ್ಟಣವನ್ನು ಸಮಾಜದ ಅಧ್ಯಕ್ಷ ತವನಪ್ಪ ರಾವಳ ವಿತರಿಸಿದರು.
 ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ  ಸಿದ್ದು ಸವದಿ ಅಭಿಮಾನಿ ಬಳಗದಿಂದ ಒಂದು ಸಾವಿರಕ್ಕೂ ಅಧಿಕ ಸಂಕಷ್ಟ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಕಾರ್ಯಕರ್ತರು.