ಅನಾಥನ ಗೋಳು ಕೇಳೋರ್ಯಾರು,ಕಣ್ತೆರೆದು ನೋಡುತ್ತಾ ಸರಕಾರ?
ತೇರದಾಳ:ಕೊರೊನಾದಿಂದ ಇಡಿ ದೇಶವೆ ಸ್ಥಬ್ದವಾಗಿದೆ,ಶ್ರಿಮಂತ ಬಡವರೆನ್ನದೆ ಎಲ್ಲರೂ ನಿಶ್ಚಲವಾಗಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಯಾರು ದಿಕ್ಕಿಲ್ಲದ ಅನಾಥರ ಬುದ್ದಿಮಾಂದ್ಯರ ಕಥೆಯೇ ಬೇರೆಯಾಗಿದೆ.ಬುದ್ದಿಯಿದ್ದವರೆ ಇದರಿಂದ ನಲುಗಿ ಹೋಗಿರುವಾಗ ಬುದ್ದಿಮಾಂದ್ಯರ ಕಥೆ ಕೇಳುವವರು ಯಾರು? ಅದಕ್ಕೆ ಜ್ವಲಂತ ಸಾಕ್ಷಿ ಎಂಬಂತೆ ತೇರದಾಳ ಪಟ್ಟಣದಲ್ಲಿ ಗಣಪತಿ ಎಂಬ ಹೆಸರಿನ ಬುದ್ದಿಮಾಂದ್ಯ ,ಅನಾಥ ಅಂದಾಜು 25 ವರ್ಷದ ಯುವಕ, ಈತನ ತಂದೆ ತಾಯಿ ಸುಮಾರು ವರ್ಷಗಳ ಹಿಂದೆಯೇ ತೀರಿ ಹೋಗಿದ್ದಾರೆ.ಇವನು ಸುಮಾರು ವರ್ಷಗಳಿಂದ ಪಟ್ಟಣದ ಬೀದಿ ಬೀದಿಯಲ್ಲಿ ತಿರುಗಾಡಿ
ತೇರದಾಳ:ಕೊರೊನಾದಿಂದ ಇಡಿ ದೇಶವೆ ಸ್ಥಬ್ದವಾಗಿದೆ,ಶ್ರಿಮಂತ ಬಡವರೆನ್ನದೆ ಎಲ್ಲರೂ ನಿಶ್ಚಲವಾಗಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಯಾರು ದಿಕ್ಕಿಲ್ಲದ ಅನಾಥರ ಬುದ್ದಿಮಾಂದ್ಯರ ಕಥೆಯೇ ಬೇರೆಯಾಗಿದೆ.ಬುದ್ದಿಯಿದ್ದವರೆ ಇದರಿಂದ ನಲುಗಿ ಹೋಗಿರುವಾಗ ಬುದ್ದಿಮಾಂದ್ಯರ ಕಥೆ ಕೇಳುವವರು ಯಾರು? ಅದಕ್ಕೆ ಜ್ವಲಂತ ಸಾಕ್ಷಿ ಎಂಬಂತೆ ತೇರದಾಳ ಪಟ್ಟಣದಲ್ಲಿ ಗಣಪತಿ ಎಂಬ ಹೆಸರಿನ ಬುದ್ದಿಮಾಂದ್ಯ ,ಅನಾಥ ಅಂದಾಜು 25 ವರ್ಷದ ಯುವಕ, ಈತನ ತಂದೆ ತಾಯಿ ಸುಮಾರು ವರ್ಷಗಳ ಹಿಂದೆಯೇ ತೀರಿ ಹೋಗಿದ್ದಾರೆ.ಇವನು ಸುಮಾರು ವರ್ಷಗಳಿಂದ ಪಟ್ಟಣದ ಬೀದಿ ಬೀದಿಯಲ್ಲಿ ತಿರುಗಾಡಿ



Social Plugin