ಬೆಂಗಳೂರಿನಲ್ಲಿ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಕ ಸವದಿ ಅವರು ತೇರದಾಳ ನಗರದ ಬಸ್ ನಿಲ್ದಾಣದ ಹತ್ತಿರ ಬಸವೇಶ್ವರ ವೃತ್ತವನ್ನು ಅಭಿವೃದ್ಧಿಪಡಿಸಿ ಹಾಗೂ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪಿಸಲು 80 ಲಕ್ಷ ರೂಪಾಯಿಗಳ ಅನುದಾನ ನೀಡಬೇಕೆಂದು ಶಾಸಕರು ತಮ್ಮ ಪತ್ರದ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ಕೋರಿದರು. ಈ ಸಂದರ್ಭದಲ್ಲಿ ತೇರದಾಳ ಪುರಸಭೆ ಸದಸ್ಯರಾದ ಸಚಿನ ಕೊಡತೆ ಹಾಗೂ ಭಾ.ಜ.ಪ. ಯುವ ಮುಖಂಡರಾದ ಸದಾಶಿವ ಹೊಸಮನಿ ಇದ್ದರು.

Social Plugin