ಚಿತ್ರದುರ್ಗದ ನಾಯಕ ಸಮುದಾಯದ ಮುಖಂಡರ ನೇತೃತ್ವದಲ್ಲಿ ಕಲಾವಿದರಾದ ಟಿ.ಎಂ.ವೀರೇಶ್ ಅವರ ಕುಂಚದಲ್ಲಿ ಸತತ ಹದಿನೈದು ದಿನಗಳ ಪರಿಶ್ರಮದಿಂದ ಮೂಡಿದ ರಾಜವೀರ ಮದಕರಿ ನಾಯಕರ ಅದ್ಭುತ ಕಲಾಕೃತಿ. ಇದೇ ಆಕ್ಟೋಬರ್ 08-10- 2023ರಂದು ಅದ್ಧೂರಿಯಾಗಿ ಕಿಚ್ಚ ಸುದೀಪ್ ರವರ ಅಮೃತ ಹಸ್ತ ದಿಂದ ಅನಾವರಣಗೊಳಿಸಲಾಯಿತು.